ವಕ್ಫ್ ನ್ಯಾಯ ಉಪಸಮಿತಿಯ ಅಧ್ಯಕ್ಷ ಎಸ್.ಆಸೀಫ್ ಅಲಿ, ಭಾಷುಸಾಬ್ ಖತೀಬ್,ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ ಜಾವೀದ್ ಕಂಗೇರಿ, ತಾಲ್ಲೂಕು ಅಧಿಕಾರಿ ಮಹಾಂತೇಶ, ವೈದ್ಯಾಧಿಕಾರಿ ಡಾ.ಮಹೇಶ ಉಮಚಗಿ, ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ಶ್ರೀನಿವಾಸ ಕೆ., ರೇಣುಕಾ ಎಚ್., ಶೋಭಾ, ಮಸೀದಿ ಆಡಳಿತ ಮಂಡಳಿ ಪ್ರಭಾರಿ ಅಧ್ಯಕ್ಷ ಮೊಹ್ಮದ್ ಸಲಾವುದ್ದೀನ್ (ಇಕ್ಬಾಲ್), ಕಾರ್ಯದರ್ಶಿ ಹಾಮೀದ್ ಸಿದ್ದೀಕಿ, ಖಜಾಂಚಿ ಸಯ್ಯದ್ ಯಜದಾನಿ ಪಾಷಾ ಖಾದ್ರಿ ಪಾಲ್ಗೊಂಡಿದ್ದರು.