ಕೋವಿಡ್ ಕಾರಣ ಸಾರ್ವಜನಿಕರ ದರ್ಶನ ನಿಷೇಧಿಸಲಾಗಿತ್ತು. ಸರ್ಕಾರದ ಆದೇಶದನ್ವಯ ಹಾಗೂ ದೇವಸ್ಥಾನದಸಿಇಒ ಕೋರಿಕೆಯಂತೆ ಮುಂಜಾಗ್ರತೆ ಕ್ರಮ ಅನುಸರಿಸಿ ಸೆ. 01 ರಿಂದ 30 ರವರೆಗೆ ವಿಶೇಷ ದಿನಾಂಕಗಳಂದು ದರ್ಶನ ನಿರ್ಬಂಧಿಸಿ ಉಳಿದ ದಿನಗಳಲ್ಲಿ ಕೋವಿಡ್ ಮಾರ್ಗಸೂಚಿ ಪಾಲಿಸಿ ದೇವಾಲಯ ಪ್ರವೇಶ, ದೇವರ ದರ್ಶನ ಮತ್ತು ಆರತಿ ಸೇವೆಗೆ ಅವಕಾಶ ಕಲ್ಪಿಸಲಾಗಿದೆ.