ಸೋಮವಾರ, 18 ಆಗಸ್ಟ್ 2025
×
ADVERTISEMENT
ADVERTISEMENT

ಕೊಪ್ಪಳ: ಕಾರ್ಖಾನೆಗಳ ದೂಳಿಗೆ ಕಪ್ಪಾದ ಜನರ ಬದುಕು

ನಿತ್ಯ ಕಣ್ಣೀರಲ್ಲಿ ಕೈ ತೊಳೆಯುತ್ತಿರುವ 20ಕ್ಕೂ ಹೆಚ್ಚು ಗ್ರಾಮಗಳ ಜನ, ಆರೋಗ್ಯದ ಮೇಲೂ ಪರಿಣಾಮ
Published : 12 ಮಾರ್ಚ್ 2025, 23:55 IST
Last Updated : 12 ಮಾರ್ಚ್ 2025, 23:55 IST
ಫಾಲೋ ಮಾಡಿ
Comments
ಕೊಪ್ಪಳ ತಾಲ್ಲೂಕು ವ್ಯಾಪ್ತಿಯ ಕುಣಿಕೇರಿ ಗ್ರಾಮದಲ್ಲಿ ಬೆಳೆ ಕಾರ್ಖಾನೆಗಳ ದೂಳಿಗೆ ಕಪ್ಪಾಗಿರುವ ಮಣ್ಣು 
ಕೊಪ್ಪಳ ತಾಲ್ಲೂಕು ವ್ಯಾಪ್ತಿಯ ಕುಣಿಕೇರಿ ಗ್ರಾಮದಲ್ಲಿ ಬೆಳೆ ಕಾರ್ಖಾನೆಗಳ ದೂಳಿಗೆ ಕಪ್ಪಾಗಿರುವ ಮಣ್ಣು 
ಸರ್ಕಾರ ಭಾರತೀಯ ವೈದ್ಯಕೀಯ ಸಂಸ್ಥೆಯಿಂದ ಕಾರ್ಖಾನೆಗಳ ವ್ಯಾಪ್ತಿಯಲ್ಲಿ ಸಮಸ್ಯೆ ಅನುಭವಿಸುತ್ತಿರುವ ಗ್ರಾಮಗಳ ಜನರ ಆರೋಗ್ಯ ಸಮೀಕ್ಷೆ ಮಾಡಬೇಕು. ಜನರ ಆರೋಗ್ಯ ರಕ್ಷಣೆಗೆ ಮುಂದಾಗಬೇಕು.
-ಅಲ್ಲಮಪ್ರಭು ಬೆಟ್ಟದೂರು ಕೊಪ್ಪಳ ಜನಾಂದೋಲನ ಸಮಿತಿ ಪ್ರಧಾನ ಸಂಚಾಲಕ
ಕಾರ್ಖಾನೆಗಳಿಂದ ದೂಳು ಬರುತ್ತಿರುವ ಬಗ್ಗೆ ದೂರುಗಳು ಬಂದಿದ್ದವು. ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ತಂಡ ಕೈಗಾರಿಕೆಗಳಿಗೆ ಭೇಟಿ ನೀಡಿ ವರದಿ ಪಡೆದುಕೊಂಡಿದೆ.
-ವೈ.ಎಸ್. ಹರಿಶಂಕರ್ ಕೊಪ್ಪಳ ಪ್ರಾದೇಶಿಕ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ
ಈಗಿರುವ ಕಾರ್ಖಾನೆಗಳಿಂದಲೇ ಕೊಪ್ಪಳ ನಗರಕ್ಕೆ ದೂಳು ಬರುತ್ತಿದೆ. ಬಲ್ಡೋಟಾ ತನ್ನ ಉಕ್ಕಿನ ಕಾರ್ಖಾನೆ ವಿಸ್ತರಣೆ ಮಾಡಿದರೆ ಜಿಲ್ಲಾಕೇಂದ್ರವನ್ನೇ ಸ್ಥಳಾಂತರ ಮಾಡಬೇಕಾಗುತ್ತದೆ.
-ಮಂಜುನಾಥ ಅಂಗಡಿ ಕೊಪ್ಪಳ ಪರಿಸರ ಹಿತರಕ್ಷಣಾ ವೇದಿಕೆ ಸಂಚಾಲಕ
ಕಾರ್ಖಾನೆಗಳ ವಿಪರೀತ ದೂಳಿನಿಂದಾಗಿ ಕೃಷಿ ಭೂಮಿ ಕಣ್ಣೆದುರೇ ಹಾಳಾಗಿದೆ. ಸ್ವಂತ ಹೊಲವಿದ್ದರೂ ಇನ್ನೊಬ್ಬರ ಹೊಲದಲ್ಲಿ ಬೇರೆ ಊರಿಗೆ ಹೋಗಿ ಕೆಲಸ ಮಾಡುವ ದುಸ್ಥಿತಿ ಬಂದಿದೆ.
ರಮೇಶ ಡಂಬರಳ್ಳಿ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT