ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ತಾವರಗೇರಾ: ಕಿಲ್ಲಾರಹಟ್ಟಿ ತಾಂಡ; ಅನೈರ್ಮಲ್ಯ ತಾಂಡವ

ಜನರಲ್ಲಿ ಅನಾರೋಗ್ಯ, ತಪಾಸಣಾ ಕೇಂದ್ರ ಆರಂಭ
Published : 19 ಜೂನ್ 2025, 5:30 IST
Last Updated : 19 ಜೂನ್ 2025, 5:30 IST
ಫಾಲೋ ಮಾಡಿ
Comments
ತಾವರಗೇರಾ ಸಮೀಪದ ಕಿಲ್ಲಾರಹಟ್ಟಿ ತಾಂಡದಲ್ಲಿ ಅಲ್ಲಲ್ಲಿ ಬಿಸಾಡಿರುವ ಪ್ಲಾಸ್ಟಿಕ್ ಸಾಮಗ್ರಿಗಳು
ತಾವರಗೇರಾ ಸಮೀಪದ ಕಿಲ್ಲಾರಹಟ್ಟಿ ತಾಂಡದಲ್ಲಿ ಅಲ್ಲಲ್ಲಿ ಬಿಸಾಡಿರುವ ಪ್ಲಾಸ್ಟಿಕ್ ಸಾಮಗ್ರಿಗಳು
ಡಾ.ಜಿ.ಸಿ. ಪಾಟೀಲ
ಡಾ.ಜಿ.ಸಿ. ಪಾಟೀಲ
ಹರೀಶ ನಾಯಕ
ಹರೀಶ ನಾಯಕ
ಕಿಲ್ಲಾರಹಟ್ಟಿ ತಾಂಡಾ ಜನ ಹೆಚ್ಚಾಗಿ ದುಡಿಯಲು ಗುಳೆ ಹೋಗುತ್ತಾರೆ. ಅಲ್ಲಿ ವಾತಾವರಣದಿಂದ ಡೆಂಗಿ ಲಕ್ಷಣ ಕಂಡುಬಂದಿರಬಹುದು. ಮನೆ ಅಂಗಳದಲ್ಲಿ ಸ್ವಚ್ಛತೆಯೂ ಇಲ್ಲ. ನಮ್ಮ ಸಿಬ್ಬಂದಿ ಭೇಟಿ ನೀಡಿದಾಗ ಲಾರ್ವಾ ಕಂಡುಬಂದಿವೆ
ಡಾ.ಜಿ.ಸಿ ಪಾಟೀಲ್ ಆಡಳಿತ ವೈದ್ಯಾಧಿಕಾರಿ ಸಮುದಾಯ ಆರೋಗ್ಯ ಕೇಂದ್ರ ಮುದೇನೂರು
ನಮ್ಮ ಮನೆಯಲ್ಲಿಯೂ ಒಬ್ಬರಿಗೆ ಡೆಂಗಿ ಲಕ್ಷಣ ಕಂಡುಬಂದಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಬಿಳಿರಕ್ತ ಕಣಗಳು ಕಡಿಮೆ ಇದ್ದು ಸದ್ಯ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ
ಹರೀಶ ನಾಯಕ ಕಿಲ್ಲಾರಹಟ್ಟಿ ತಾಂಡ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT