ಹೆಚ್ಚು ಗಾಳಿ–ಬೆಳಕು ಮನೆಗೆ ಬರುವಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ನಾಗರಿಕರು ಮತ್ತು ಮಾಲೀಕರ ಕರ್ತವ್ಯ. ವಿದ್ಯುತ್ ಅಡಚಣೆಯಿಂದ, ಗ್ಯಾಸ್ ಅಜಾಗರೂಕತೆಯಿಂದ ಬೆಂಕಿ ಅವಘಡ ಸಂಭವಿಸಿದಾಗ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಬಾರದು ಎಂದು ಸಲಹೆ ನೀಡಿದರು. ಅಗ್ನಿಶಾಮಕ ಸಿಬ್ಬಂದಿಯಾದ ಸಚಿನ್ ಶೆಟ್ಟಿ, ಎಸ್.ಎಂ. ಪ್ರಮೋದ್, ಅವಿನಾಶ್, ಕಾಲೇಜಿನ ಪ್ರಾಧ್ಯಾಪಕರು ಇದ್ದರು.