ಸಂಘದ ಕಾರ್ಯದರ್ಶಿ ಡಿ. ಚಂದ್ರೇಗೌಡ, ಹಿರಿಯ ವಕೀಲರಾದ ಎನ್. ಕುಮಾರಸ್ವಾಮಿ, ಮರೀಗೌಡ, ಮರಿಬಸವಯ್ಯ, ಗಂಗರಾಜು, ಶಿವಶಂಕರ್, ರಾಜಶೇಖರ್, ಮಂಜುನಾಥ್, ನಾಗರಾಜು, ಟಿ. ಬಾಲರಾಜು, ಸಿ.ಎಸ್. ವೆಂಕಟೇಶ್, ನಾರಾಯಣಸ್ವಾಮಿ, ಜಿ.ಎನ್. ರವೀಶ್, ಪ್ರಭಾಕರ್, ಶಿವರಾಂ, ವನರಾಜು, ಮಹದೇವು, ಕೃಷ್ಣೇಗೌಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.