‘ಅನರ್ಹರು ಮತದಾನ ಮಾಡಬಹುದು, ಸ್ಪರ್ಧೆ ಮಾಡಲು ಅವಕಾಶವಿಲ್’ಲ ಎಂದು ಚುನಾವಣೆ ಆಯೋಗ ತಿಳಿಸಿತ್ತು. ಲಕ್ಷೀನರಸಿಂಹನ್, ಈ ಮಧ್ಯೆ ಇಬ್ಬರು ಹೈಕೋರ್ಟ್ನಲ್ಲಿ ಪ್ರಶ್ನಿಸಿ, ‘ ಚುನಾವಣೆಗೆ ಸ್ಪರ್ಧಿಸ ಬಹುದು’ ಎಂಬ ಆದೇಶ ಪಡೆದು ಸ್ಪರ್ಧಿಸಿದ್ದರು. ಹೈ ಕೋರ್ಟ್ ಫಲಿತಾಂಶ ಪ್ರಕಟಿಸದಂತೆ ಆದೇಶ ನೀಡಿದೆ ಎಂದು ಚುನಾವಣಾಧಿಕಾರಿ ಆನಂದ ನಾಯಕ ತಿಳಿಸಿದರು.