ಕಾರ್ಯಕ್ರಮದಲ್ಲಿ ಒಕ್ಕೂಟದ ಗೌರವಾಧ್ಯಕ್ಷ ಇಲಿಯಾಸ್ ಅಹಮದ್ಖಾನ್, ಕಾರ್ಯದರ್ಶಿ ಅಬ್ದುಲ್ ಸುಕ್ಕೂರ್, ಖಜಾಂಚಿ ಅಯೂಬ್ ಷರೀಫ್, ಅಬ್ದುಲ್ಲಾ ಬೇಗ್, ಏಜಾಸ್ ಪಾಷ, ಸಯ್ಯದ್ ಕಾಬೂಲ್, ಅಫ್ತಾಬ್, ರೇಷ್ಮಾಭಾನು, ಖೈರುನ್ನೀಸಾ, ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷೆ ಡಿ.ಕೆ. ಲತಾ, ಕಾರ್ಯದರ್ಶಿ ಸುಶೀಲಾ, ವಕೀಲ ಸಿ.ಎಸ್. ವೆಂಕಟೇಶ್, ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ರವಿಚಂದ್ರ, ಪಾಂಡು, ಪುರಸಭೆ ಮಾಜಿ ಅಧ್ಯಕ್ಷರಾದ ಶೀಲಾ ನಂಜುಂಡಯ್ಯ, ಎಲ್. ನಾಗರಾಜು, ಆನಂದ್, ಪ್ರಿಯಾ ರಮೇಶ್, ಕಲಾವತಿ, ವಿಶ್ವಕರ್ಮ ಸಮಾಜದ ಮುಖಂಡರಾದ ಸತೀಶ್, ನಂದೀಶ್ ಪಾಲ್ಗೊಂಡಿದ್ದರು.