<p><strong>ಮಂಡ್ಯ:</strong> ನಗರದಲ್ಲಿ ಈಚೆಗೆ ನಡೆದ ಕ್ರೀಡಾಕೂಟದಲ್ಲಿ ಮಾಂಡವ್ಯ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿಗಳು ಭಾಗವಹಿಸಿ ಜಿಲ್ಲಾ ಮತ್ತು ರಾಜ್ಯಮಟ್ಟಕ್ಕೆ ಆಯ್ಕೆಯಾದರು.</p>.<p>ಬ್ಯಾಸ್ಕೆಟ್ಬಾಲ್ನಲ್ಲಿ 8ನೇ ತರಗತಿಯ ಎಲ್.ಚಿನ್ಮಯ್ಗೌಡ, ಎಸ್.ಶ್ರೇಯಸ್ ಹಾಗೂ ಈಜು ಸ್ಪರ್ಧೆಯಲ್ಲಿ ಎಂ.ಎಸ್.ಶಶಾಂಕ್ ಅವರು ಜಿಲ್ಲಾ ಮಟ್ಟ ಮತ್ತು ವಿಭಾಗ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದರು.</p>.<p>ಬಾಲ್ ಬ್ಯಾಡ್ಮಿಂಟನ್ (ಬಾಲಕಿಯರ ವಿಭಾಗ): ದುರ್ಗಾ, ಹೇಮಲತಾ, ಉಮ್ಮೆ ಐಮನ್, ಸಿಂಧೂ, ಸಿಂಚನಾ, ಹರ್ಷದಾ, ಕೀರ್ತನಾ, ರಕ್ಷಾ, ಪ್ರತಿಕ್ಷ, ಮಹಾಲಕ್ಷ್ಮಿ, ಬಾಲಕರ ವಿಭಾಗ: ಸಿದ್ದಾರ್ಥ್, ಅಯಾನ್, ಕುಶಾಲ್, ರಿಹಾನ್, ಯೂನಸ್, ತೇಜಸ್, ತೋಹಿದ್, ಅವೇಜ್, ಶ್ರೀಧರ, ಮಹಾದೇವ ಪ್ರಸಾದ್, ರೋಹಿತ್, ರವಿ ಅವರು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.</p>.<p>ಎಸ್ಬಿಟಿ ಸಂಸ್ಥೆಯ ಅಧ್ಯಕ್ಷ ಪ್ರೊ.ಬಿ.ಶಿವಲಿಂಗಯ್ಯ ಮತ್ತು ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ ಅವರು ವಿಜೇತರನ್ನು ಅಭಿನಂದಿಸಿದರು.</p>.<p>ಮುಖ್ಯ ಶಿಕ್ಷಕ ಮಹದೇವಯ್ಯ, ಶೈಕ್ಷಣಿಕ ಪಾಲುದಾರರಾದ ಅವಿನಾಶ್ ಎಂ.ಮಾರಗೌಡನಹಳ್ಳಿ, ಎಂ.ಪಿ.ಮೋಹನ್, ಡಿ.ಎಸ್.ರಾಘವೇಂದ್ರ, ಶಿಕ್ಷಕರಾದ ಸಿದ್ದರಾಜು, ಅಬ್ದುಲ್ ಮುನೀರ್, ಪ್ರೇಮಾ, ಆಶಾ, ಸ್ಮಿತಾ, ರಾಮಕೃಷ್ಣ ಎ.ಸಿ.ರಂಜಿತಾ, ಹಂಸಿಣಿ, ದೈಹಿಕ ಶಿಕ್ಷಣ ಶಿಕ್ಷಕ ಗೌತಮ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ:</strong> ನಗರದಲ್ಲಿ ಈಚೆಗೆ ನಡೆದ ಕ್ರೀಡಾಕೂಟದಲ್ಲಿ ಮಾಂಡವ್ಯ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿಗಳು ಭಾಗವಹಿಸಿ ಜಿಲ್ಲಾ ಮತ್ತು ರಾಜ್ಯಮಟ್ಟಕ್ಕೆ ಆಯ್ಕೆಯಾದರು.</p>.<p>ಬ್ಯಾಸ್ಕೆಟ್ಬಾಲ್ನಲ್ಲಿ 8ನೇ ತರಗತಿಯ ಎಲ್.ಚಿನ್ಮಯ್ಗೌಡ, ಎಸ್.ಶ್ರೇಯಸ್ ಹಾಗೂ ಈಜು ಸ್ಪರ್ಧೆಯಲ್ಲಿ ಎಂ.ಎಸ್.ಶಶಾಂಕ್ ಅವರು ಜಿಲ್ಲಾ ಮಟ್ಟ ಮತ್ತು ವಿಭಾಗ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದರು.</p>.<p>ಬಾಲ್ ಬ್ಯಾಡ್ಮಿಂಟನ್ (ಬಾಲಕಿಯರ ವಿಭಾಗ): ದುರ್ಗಾ, ಹೇಮಲತಾ, ಉಮ್ಮೆ ಐಮನ್, ಸಿಂಧೂ, ಸಿಂಚನಾ, ಹರ್ಷದಾ, ಕೀರ್ತನಾ, ರಕ್ಷಾ, ಪ್ರತಿಕ್ಷ, ಮಹಾಲಕ್ಷ್ಮಿ, ಬಾಲಕರ ವಿಭಾಗ: ಸಿದ್ದಾರ್ಥ್, ಅಯಾನ್, ಕುಶಾಲ್, ರಿಹಾನ್, ಯೂನಸ್, ತೇಜಸ್, ತೋಹಿದ್, ಅವೇಜ್, ಶ್ರೀಧರ, ಮಹಾದೇವ ಪ್ರಸಾದ್, ರೋಹಿತ್, ರವಿ ಅವರು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.</p>.<p>ಎಸ್ಬಿಟಿ ಸಂಸ್ಥೆಯ ಅಧ್ಯಕ್ಷ ಪ್ರೊ.ಬಿ.ಶಿವಲಿಂಗಯ್ಯ ಮತ್ತು ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ ಅವರು ವಿಜೇತರನ್ನು ಅಭಿನಂದಿಸಿದರು.</p>.<p>ಮುಖ್ಯ ಶಿಕ್ಷಕ ಮಹದೇವಯ್ಯ, ಶೈಕ್ಷಣಿಕ ಪಾಲುದಾರರಾದ ಅವಿನಾಶ್ ಎಂ.ಮಾರಗೌಡನಹಳ್ಳಿ, ಎಂ.ಪಿ.ಮೋಹನ್, ಡಿ.ಎಸ್.ರಾಘವೇಂದ್ರ, ಶಿಕ್ಷಕರಾದ ಸಿದ್ದರಾಜು, ಅಬ್ದುಲ್ ಮುನೀರ್, ಪ್ರೇಮಾ, ಆಶಾ, ಸ್ಮಿತಾ, ರಾಮಕೃಷ್ಣ ಎ.ಸಿ.ರಂಜಿತಾ, ಹಂಸಿಣಿ, ದೈಹಿಕ ಶಿಕ್ಷಣ ಶಿಕ್ಷಕ ಗೌತಮ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>