ಕುವೆಂಪು ನಗರ, ನೆಹರೂ ನಗರ, ಗಾಂಧಿನಗರ, ಗುತ್ತಲು, ತಾವರೆಗೆರೆ, ಹಾಲಹಳ್ಳಿ, ಹೊಸಹಳ್ಳಿ, ಬೀಡಿ ಕಾರ್ಮಿಕರ ಕಾಲೊನಿ, ಚಾಮುಂಡೇಶ್ವರಿ ನಗರ, ಮರೀಗೌಡ ಬಡಾವಣೆ, ಕಲ್ಲಹಳ್ಳಿ, ಸುಭಾಷ್ನಗರ, ಸೇರಿದಂತೆ ನಗರದ 35 ವಾರ್ಡ್ಗಳಲ್ಲೂ ನೀರಿನ ಸಮಸ್ಯೆ ಎದುರಾಗಿದೆ. ಟ್ಯಾಂಕರ್ನಲ್ಲಿ ವಾರಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದ್ದು, ಟ್ಯಾಂಕರ್ ಬಂದ ವೇಳೆಯಲ್ಲಿ ನೀರಿನ ಸಂಗ್ರಹಣೆಗೆ ಜನ ಮುಗಿ ಬಿದ್ದಿದ್ದಾರೆ.