ಮಠಗಳು ವಿಜ್ಞಾನ ಕೇಂದ್ರವಾಗಲಿ: ಆದಿಚುಂಚನಗಿರಿ ಮಠದ ಆವರಣದಲ್ಲಿ ನಡೆದ ರಾಜ್ಯಮಟ್ಟದ ಯುವಜನೋತ್ಸವ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು 'ಮಠಗಳು ವಿಜ್ಞಾನ ಕೇಂದ್ರಗಳಾಬೇಕು. ಮಠಾಧೀಶರು ವಿಜ್ಞಾನದತ್ತ ಚಿಂತಿಸಬೇಕು. ಜ್ಞಾನವು ವಿಜ್ಞಾನವಾಗಬೇಕು, ವಿಜ್ಞಾನ ತಂತ್ರಜ್ಞಾನವಾಗಬೇಕು, ತಂತ್ರಜ್ಞಾನ ತಂತ್ರಾಂಶದ ಜ್ಞಾನವಾಗಬೇಕು' ಎಂದರು.