‘ಕುಮಾರಸ್ವಾಮಿ ಅವರಿಗೆ ಸ್ವಾಗತ ಕೋರಲು ನಾನೂ ತೆರಳಿದ್ದೆ. ಅವರು ಬಂದಾಗ ಕಾರ್ಯಕರ್ತರು ವೈಯಕ್ತಿಕವಾಗಿ ನನಗೆ ಮತ್ತು ಎಂ.ಶ್ರೀನಿವಾಸ್ ಅವರಿಗೆ ಜೈಕಾರ ಹಾಕಿದರು. ಆಗ ಸ್ವಲ್ಪ ಗೊಂದಲ ಉಂಟಾಯಿತು. ವೈಯಕ್ತಿಕವಾಗಿ ಜೈಕಾರ ಬೇಡ, ಪಕ್ಷಕ್ಕೆ ಹಾಕಿ ಎಂದು ತಿಳಿಹೇಳಿದೆ. ನಂತರ ಎಲ್ಲರೂ ಸಮಾಧಾನಗೊಂಡರು’ ಎಂದು ಅಶೋಕ್ ಜಯರಾಂ ಹೇಳಿದರು.