ಪುರಸಭಾ ಸದಸ್ಯರಾದ ಸೌದೆನಿಂಗಯ್ಯ, ಎಂ.ಪಿ.ಮಂಜುನಾಥ್, ಪ್ರಶಾಂತ್ಕುಮಾರ್, ಪರ್ವಿಜ್, ಎಸ್.ಎಂ.ಜಗದೀಶ್, ಶಿವಣ್ಣ, ಮಂಜುಳಾ ಮೃತ್ಯುಂಜಯ, ವಿಜಯಕುಮಾರಿ, ನಾಗರತ್ನಮ್ಮ, ರಾಧಾಮ್ಮ, ಲಕ್ಷ್ಮಮ್ಮ, ಲತಾ ಬಸವರಾಜು, ಪಾರ್ವತಮ್ಮ, ಭಾಗ್ಯಮ್ಮ ಸತೀಶ್, ಮಾಜಿ ಪುರಸಭಾ ಅಧ್ಯಕ್ಷ ಎಂ.ಸಿ.ಬಸವರಾಜು, ಮುಖಂಡರಾದ ಚೇತನಕೃಷ್ಣ, ಶ್ರೀಕಂಠಯ್ಯ, ಆದಿಲ್ ಆಲಿಖಾನ್, ಪುಟ್ಟಸ್ವಾಮಿಶೆಟ್ಟಿ ಸುಧೀರ್ ನಿಯೋಗದಲ್ಲಿದ್ದರು.