ಸ್ಥಗಿತಗೊಂಡಿರುವ ಮಾಚಹಳ್ಳಿ ಏತನೀರಾವರಿ ಯೋಜನೆಯ ಪೈಪುಗಳು ಹಾಗೂ ಯಂತ್ರಗಳ ಬದಲಾವಣೆ ಕಾರ್ಯ ಕೈಗೊಂಡು ಯೋಜನೆ ಪುನಶ್ಚೇತನಗೊಳಿಸಲು ಮುಂದಾಗಬೇಕು ಎಂದು ಸಂಘದ ಕಾರ್ಯದರ್ಶಿ ಟಿ. ಯಶವಂತ್ ಒತ್ತಾಯಿಸಿದರು.
ಸಂಘದ ಅಧ್ಯಕ್ಷ ಶಿವಣ್ಣ, ಸದಸ್ಯರಾದ ಚಂದ್ರಮ್ಮ, ಯಶೋದಮ್ಮ, ರವಿ, ಗಂಗಾಧರ್, ರಾಜು, ವೆಂಕಟೇಶ್, ಜಯಮ್ಮ, ರತ್ನಮ್ಮ, ದಾಸೇಗೌಡ, ರಾಜಣ್ಣ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.