ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ರಾಮಕೃಷ್ಣಯ್ಯ, ಹೊಸೂರು ಕುಮಾರ್, ಹೊಸಕೋಟೆ ಬಸವರಾಜು, ಮಂಗಳೂರು ರವಿ ಕಿರಣ ಪೂಣಚ್ಚ, ಸರಗೂರು ನಟರಾಜು, ತಾಲ್ಲೂಕು ಘಟಕದ ಅಧ್ಯಕ್ಷ ಶಿವಣ್ಣಶೆಟ್ಟರು, ನಂಜುಂಡಸ್ವಾಮಿ, ಬೋರಲಿಂಗೇಗೌಡ, ಶಾಂತಮಲ್ಲಪ್ಪ, ಶ್ರೀನಿವಾಸ, ನೇತ್ರಾವತಿ, ಸುನೀತಾ ಪುಟ್ಟಣ್ಣಯ್ಯ, ದೇವರಾಜು, ಕೆಂಪೇಗೌಡ, ರಘು, ರವಿ, ರಾಮು, ಚಾಮರಾಜನಗರ, ಹಾಸನ, ಮೈಸೂರು, ಮಂಡ್ಯ ಎಲ್ಲಾ ಪದಾಧಿಕಾರಿಗಳು ಇದ್ದರು.