ಮೈಸೂರು ನಗರದ ಮಂಜುನಾಥ ಗೋಲ್ಡ್ ಫೈನಾನ್ಸ್ ಕಂಪನಿಗೆ ಸೌಮ್ಯಾ ಎಂಬುವರು ಕರೆ ಮಾಡಿದ್ದು, ‘ಸಾಲಿಗ್ರಾಮದ ಮಹಾಲಕ್ಷ್ಮಿ ಜ್ಯುವೆಲರ್ಸ್ನಲ್ಲಿ ಚಿನ್ನ ಅಡವಿಟ್ಟಿದ್ದು, ಅದನ್ನು ಬಿಡಿಸಿಕೊಳ್ಳಲು ಆಗುತ್ತಿಲ್ಲ. ತಾವು ಬಿಡಿಸಿ ಕೊಟ್ಟರೆ ನಾನು ಚಿನ್ನವನ್ನು ನಿಮ್ಮ ಕಂಪನಿಗೆ ಮಾರಾಟ ಮಾಡು ತ್ತೇನೆ’ ಎಂದು ಮನವಿ ಮಾಡಿದ್ದಾರೆ.