ರಾಮಕೃಷ್ಣನಗರ, ಅಗ್ರಹಾರ ಸೇರಿದಂತೆ ಕೆಲವೆಡೆ ಈ ಪರಿಸ್ಥಿತಿ ಇತ್ತು.ಬೇಸಿಗೆಯಲ್ಲಿ ಸಾಮಾನ್ಯವಾಗಿ ಮಂಜು ಆವರಿಸುವುದಿಲ್ಲ. ಇಲ್ಲಿಯವರೆಗೂ ಬೆಳಿಗ್ಗೆಯಿಂದಲೆ ಬಿಸಿಲು ಆರಭವಾಗುತ್ತಿತ್ತು. ಆದರೆ, ಬುಧವಾರ ಬೆಳಿಗ್ಗೆಯಿಂದಲೆ ದಟ್ಟವಾದ ಮೋಡಗಳು ಆವರಿಸಿದ್ದವು. ಕೆಲವೆಡೆ ಚಳಿಗಾಲದಂತೆ ಆವರಿಸಿದ್ದ ಮಂಜು ಸಾರ್ವಜನಿಕರಲ್ಲಿ ಆಶ್ಚರ್ಯ ತರಿಸಿತ್ತು.