ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿನಲ್ಲಿ ಮಂಜು!

Last Updated 3 ಏಪ್ರಿಲ್ 2019, 4:36 IST
ಅಕ್ಷರ ಗಾತ್ರ

ಮೈಸೂರು: ನಗರದಲ್ಲಿ ಬುಧವಾರ ಬೆಳಿಗ್ಗೆ ದಟ್ಟ ಮಂಜು ಆವರಿಸಿತ್ತು. ಕೆಲವೆಡೆ ವಾಹನ ಸಂಚಾರರು ಎದುರಿಗೆ ಬರುವ ವಾಹನಗಳು ಕಾಣದೆ ಪರಿತಪಿಸಿದರು. ದೀಪ ಹಾಕಿಕೊಂಡು ಹೋಗುವಷ್ಟರ ಮಟ್ಟದಲ್ಲಿ ಇಬ್ಬನಿ ಮುಸುಕಿತ್ತು.

ರಾಮಕೃಷ್ಣನಗರ, ಅಗ್ರಹಾರ ಸೇರಿದಂತೆ ಕೆಲವೆಡೆ ಈ ಪರಿಸ್ಥಿತಿ ಇತ್ತು.ಬೇಸಿಗೆಯಲ್ಲಿ ಸಾಮಾನ್ಯವಾಗಿ ಮಂಜು ಆವರಿಸುವುದಿಲ್ಲ. ಇಲ್ಲಿಯವರೆಗೂ ಬೆಳಿಗ್ಗೆಯಿಂದಲೆ ಬಿಸಿಲು ಆರಭವಾಗುತ್ತಿತ್ತು. ಆದರೆ, ಬುಧವಾರ ಬೆಳಿಗ್ಗೆಯಿಂದಲೆ ದಟ್ಟವಾದ ಮೋಡಗಳು ಆವರಿಸಿದ್ದವು. ಕೆಲವೆಡೆ ಚಳಿಗಾಲದಂತೆ ಆವರಿಸಿದ್ದ ಮಂಜು ಸಾರ್ವಜನಿಕರಲ್ಲಿ ಆಶ್ಚರ್ಯ ತರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT