ಅಂತೆಯೇ, ಕಲಾಮಂದಿರದಲ್ಲೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮೆಚ್ಚುಗೆಗೆ ಪಾತ್ರವಾದವು. ಕೇರಳದ ಮೋಹಿನಿ ಅಟ್ಟಂ ನೃತ್ಯ, ಕಲಬುರ್ಗಿಯ ಶಂಕರಪ್ಪ ಹೂಗಾರ ಅವರಿಂದ ವಚನ ಗಾಯನ, ಕೋಲಾರದ ಜನಘಟ್ಟ ಕೃಷ್ಣಮೂರ್ತಿ ಅವರಿಂದ ಜನಪದ ಗಾಯನ, ಹಂಸಲೇಖ ಮ್ಯೂಸಿಕಲ್ ಟ್ರಸ್ಟ್ನ ರಾಜೇಂದ್ರ ಹಾಗೂ ಎಸ್.ಲೋಕೇಶ್ ಅವರಿಂದ ಜುಗಲ್ಬಂದಿ ಸಂಗೀತ ಮೆಚ್ಚುಗೆಗೆ ಪಾತ್ರವಾದವು.