ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗರಹೊಳೆ: ಚಳಿ ಕಾಯಿಸಲು ಹೋದ ವ್ಯಕ್ತಿ ಹುಲಿಗೆ ಬಲಿ

Last Updated 28 ಜನವರಿ 2019, 7:25 IST
ಅಕ್ಷರ ಗಾತ್ರ

ಮೈಸೂರು: ನಾಗರಹೊಳೆಯ ಡಿ.ಬಿ.ಕುಪ್ಪೆ ಗ್ರಾಮ ಪಂಚಾಯತಿ ವ್ಯಾಪ್ತಿ ಹುಲ್ಲುಮಟ್ಲು ಹಾಡಿಯ ಚಿನ್ನಪ್ಪ ಎಂಬ ವ್ಯಕ್ತಿ ಚಳಿಗೆಕಾಯಿಸಲು ಹೋದಾಗ ಹುಲಿಯೊಂದು ಕೊಂದು ಹಾಕಿದೆ‌.

ಗರಿಗಳನ್ನು ಒಟ್ಟುಗೂಡಿಸಿ ಬೆಂಕಿ ಹೊತ್ತಿಸಬೇಕು ಎನ್ನುವಷ್ಟರಲ್ಲಿ ಹುಲಿ ದಾಳಿ ನಡೆಸಿದೆ. ಈ ವೇಳೆ ಮೇಕೆಯೊಂದನ್ನೂ ಹುಲಿ ಕೊಂದಿದೆ. ಚಿನ್ನಪ್ಪ ಅವರ ಕುತ್ತಿಗೆ ಭಾಗವನ್ನು ಹುಲಿ ಕಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT