ಬೆಳಿಗ್ಗೆಯಷ್ಟೇ ನಂಜನಗೂಡು ತಾಲ್ಲೂಕಿನ ದೇವನೂರು–ಬದನವಾಳು ರಸ್ತೆಯಲ್ಲಿ ಓಮ್ನಿ ಕಾರಿಗೆ ರಸ್ತೆಯಲ್ಲಿ ಒಕ್ಕಣೆಗಾಗಿ ಹಾಕಿದ್ದ ಹುರುಳಿಯ ಕಡ್ಡಿ, ಹುಲ್ಲು ಸಿಲುಕಿ ಕಾರು ಸಂಪೂರ್ಣ ಭಸ್ಮಗೊಂಡಿತ್ತು. ಸೋಮವಾರ ನಂಜನಗೂಡು ತಾಲ್ಲೂಕಿನ ದಡದಹಳ್ಳಿಯಲ್ಲಿ ಎಂಜಿನ್ ಬಿಸಿಯಾಗಿ ಟಿಪ್ಪರ್ವೊಂದು ಸಂಪೂರ್ಣ ಸುಟ್ಟು ಹೋಗಿತ್ತು.