ಕೃತಿಗಳನ್ನು ಹೊನ್ನಾವರದ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಎಚ್.ಗೌಡ ಹಾಗೂ ಕೋಶಾಧ್ಯಕ್ಷ ಎನ್.ಆರ್.ಹೆಗಡೆ ಅವರು ಬಿಡುಗಡೆಗೊಳಿಸಿದರು. ಜನಪದ ತಜ್ಞ ಆರ್.ಎನ್. ನಾಯಕ್ ಅವರು ಅರಿವಿನ ಕಡಲು ಸರ್ವಜ್ಞ ಕೃತಿ ಕುರಿತು, ಜೆಎಸ್ಎಸ್ ಮಹಾವಿದ್ಯಾಪೀಠದ ನಿರ್ದೇಶಕ ಮೊರಬದ ಮಲ್ಲಿಕಾರ್ಜುನ ಅವರು ಗೀತರೂಪಕ ಕೃತಿಯ ಕುರಿತು ಮಾತನಾಡಿದರು.