ಮೈಸೂರು: ಇಲ್ಲಿನ ನಜರ್ಬಾದ್ನಲ್ಲಿರುವ ಇಂದಿರಾ ಕ್ಯಾಂಟೀನ್ ಮುಂಭಾಗದ ಪಾದಾಚಾರಿ ಮಾರ್ಗದಲ್ಲಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಉದಯಗಿರಿಯ ದೇವನೂರು ಕೆರೆ ನಿವಾಸಿ ಬದ್ರುನ್ನೀಸ (30) ಹಾಗೂ ಕಲ್ಯಾಣಗಿರಿಯ ಕೆಎಚ್ಬಿ ಕಾಲೊನಿ ನಿವಾಸಿ ಇಸ್ಮಾಯಿಲ್ ಷರೀಫ್ (52) ಎಂಬುವವರನ್ನು ಅಪರಾಧ ಪತ್ತೆ ವಿಭಾಗದ ಪೊಲೀಸರು ಬಂಧಿಸಿದ್ದಾರೆ.