ಶಾಸಕ ಡಿ.ರವಿಶಂಕರ್, ಸುನಿತಾ ರವಿಶಂಕರ್, ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶಪ್ರಸಾದ್, ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್, ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಕೆಂಪರಾಜು, ಎ.ಎಸ್.ಚನ್ನಬಸಪ್ಪ, ಚಂದ್ರಶೇಖರ್, ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಸಮಿತಿ ಅಧ್ಯಕ್ಷ ಆರ್.ಎಚ್.ನಟರಾಜ್, ಕಾರ್ಯದರ್ಶಿ ಎಸ್.ವಿ.ಸುರೇಶ್, ಉಪಾಧ್ಯಕ್ಷ ಕೆಂಪಣ್ಣ, ಖಜಾಂಚಿ ಅರುಣ ಬಿ.ನರಗುಂದ, ಪುರಸಭೆ ಸದಸ್ಯರಾದ ಕೆ.ಪಿ.ಪ್ರಭುಶಂಕರ್, ವೀಣಾ ವೃಷಬೇಂದ್ರ, ಮಂಜುಳಾ ಚಿಕ್ಕವೀರು, ನಟರಾಜ್, ಶಿವಕುಮಾರ್, ಶಂಕರ್, ಪ್ರಶಾಂತ್, ದಿನೇಶ್, ಲೋಕೇಶ್, ಗಣೇಶ್, ಭೋಜರಾಜ್ ಇದ್ದರು.