ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶಿವಕುಮಾರ್ ಹಾಗೂ ಡಿವೈಎಸ್ಪಿ ಪ್ರಭಾಕರ್ರಾವ್ ಶಿಂಧೆ ಅವರ ಮಾರ್ಗದರ್ಶನದಲ್ಲಿ ಸಿಪಿಐ ಎಂ.ಆರ್.ಲವ, ಪಿಎಸ್ಐ ಪುನೀತ್, ಸಿಬ್ಬಂದಿಯಾದ ಪ್ರಭಾಕರ್, ಸತೀಶ ಭಾಸ್ಕರ್, ರಮೇಶ್, ಪಚ್ಚೇಗೌಡ, ನಾರಾಯಣ್, ಮಂಜುನಾಥ್, ಸೋಮಶೇಖರ್, ಇಸ್ಮಾಯಿಲ್, ಮಂಜು, ಶಂಕರ್, ಸೋಮಶೇಖರ್, ಗಿರೀಶ್, ನೂರುಲ್ಲಾ, ಗೋಪಾಲಸ್ವಾಮಿ, ಚೌಡಯ್ಯ, ಪುಟ್ಟಸ್ವಾಮಿ, ಮಹದೇವು, ವಸಂತ್, ರೇಖಾ, ಸುನೀತಾ ಕಾರ್ಯಾಚರಣೆ ತಂಡದಲ್ಲಿದ್ದರು. ಇವರ ಕಾರ್ಯಕ್ಷಮತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ನಗದು ಬಹುಮಾನ ಘೋಷಿಸಿದ್ದಾರೆ.