‘ರಾಮಾನುಜಾಚಾರ್ಯರು ಪ್ರತಿಪಾದಿಸಿದ ವಿಶಿಷ್ಟಾದ್ವೈತ ಜನರಿಗೆ ಸರಳವಾಗಿ ಅರ್ಥವಾಗುವಂತದ್ದು. ಆಲೋಚನಾ ಶಕ್ತಿ, ಭಾವನಾ ಶಕ್ತಿಯನ್ನು ಬಿಂಬಿಸಿದ್ದಾರೆ. ಭಾವನಾ ಶಕ್ತಿ ಎಂಬುದು ಇಂಧನವಿದ್ದಂತೆ ಎಂಬುದನ್ನು ಸವಿವರವಾಗಿ ಹೇಳಿದ್ದಾರೆ. ನಮ್ಮಲ್ಲಿ ಆರೋಗ್ಯ, ಸಂತಸ ತುಂಬಿಕೊಂಡರೆ ಸಮಾಜದಲ್ಲೂ ಆರೋಗ್ಯ, ಸಂತಸ ತುಂಬುತ್ತದೆ ಎಂದಿದ್ದಾರೆ’ ಎಂದು ಹೇಳಿದರು.