ಭೂಮಿ ತೂಕದ ಹೆಣ್ಣು, ಮರಳಿ ಪಡೆದ ಮಾಂಗಲ್ಯ, ಸೂಳೆಗೇನು ಗೊತ್ತು ತಾಳಿಯ ಬೆಲೆ, ರತ್ನ ಮಾಂಗಲ್ಯ, ಮುದುಕನ ಮದುವೆ, ಸೇಡಿನ ದುರಂತ, ಪೌರಾಣಿಕ ನಾಟಕಗಳಾದ ಶನಿಪ್ರಭಾವ, ಮೋಹಿನಿ ಭಸ್ಮಾಸುರ, ಶಿವಭಕ್ತ ಮಾರ್ಕಂಡೇಯ, ಮೂರೂವರೆ ವಜ್ರಗಳು, ಐತಿಹಾಸಿಕ ನಾಟಕಗಳಾದ ಕುಮಾರರಾಮ, ಎಚ್ಚಮನಾಯಕ, ಪ್ರಚಂಡ ರಾವಣ, ಮಹಾಕವಿ ಕಾಳಿದಾಸ, ಶ್ರೀಕೃಷ್ಣದೇವರಾಯ ಇವರು ನಿರ್ದೇಶಿಸಿದ ಪ್ರಮುಖ ನಾಟಕಗಳು.