ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಎಂ.ರಾಮಯ್ಯ, ಜಿ.ಪಂ. ಸದಸ್ಯೆ ಪ್ರೇಮಾ ಮಹದೇವಯ್ಯ, ತಾ.ಪಂ. ಸದಸ್ಯ ಮುದ್ದುರಾಮೇಗೌಡ, ಮುಖಂಡರಾದ
ಭುಗತಗಳ್ಳಿ ಮಣಿ, ರಾಯನಹುಂಡಿ ರವಿ, ಬೆಲವತ್ತ ಶಿವಕುಮಾರ್, ಚಂದ್ರಶೇಖರ್, ಸಿದ್ದಯ್ಯ, ಚಿಕ್ಕದೇವಯ್ಯ, ವಾಜಮಂಗಲ ರವಿ, ಪಟ್ಟೆಹುಂಡಿ ಕಲ್ಪನಾ, ಹೆಳವರಹುಂಡಿ ಸೋಮು, ನಿವೃತ್ತ ಪ್ರಾಂಶುಪಾಲ ಸಿದ್ದಯ್ಯ, ಗ್ರಾಮದ ಪಿಡಿಒ ವಿಶ್ವನಾಥ್ ಭಾಗವಹಿಸಿದ್ದರು.