ರಾಯಚೂರಿನಲ್ಲಿ ಇಫಾ ಸರ್ಕಾರೇತರ ಸಂಸ್ಥೆಯು ನಗರದ ಗೋಶಾಲಾ ಹತ್ತಿರ ನಿರ್ಗತಿಕರಿಗೆ ಆಹಾರ ಒದಗಿಸಲು ಸಾರ್ವಜನಿಕರಿಗಾಗಿ ತೆರೆದಿರುವ ಆಹಾರ ಶೀಥಿಲಕರಣ ಮಾಡಿ ಸಂರಕ್ಷಿಸುವ ವ್ಯವಸ್ಥೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ. ವೇದಮೂರ್ತಿ ಶನಿವಾರ ಉದ್ಘಾಟಿಸಿದರು. ಕಾರ್ಯಕ್ರಮಗಳಲ್ಲಿ ಉಳಿಯುವ ಆಹಾರವನ್ನು ಅಲ್ಲಿಗೆ ತಲುಪಿಸಬಹುದಾಗಿದೆ