ಆಧುನೀಕರಣದ ₹ 2424 ಕೋಟಿ ನೀರುಪಾಲು ನಿರ್ಮಾಣ ಹಂತದಲ್ಲಿಯೆ ಕಳಪೆ ಕಾಮಗಾರಿ ತನಿಖಾ ತಂಡಗಳ ನಿರಾಸಕ್ತಿ: ಹೆಚ್ಚಿದ ಭ್ರಷ್ಟಾಚಾರ
ಬಲದಂಡೆ ಆಧುನೀಕರಣ ಕಾಮಗಾರಿ ಟೆಂಡರ್ ಹಂತದಿಂದ ಮುಕ್ತಾಯ ವರೆಗಿನ ಕಾಮಗಾರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿರುವ ಬಗ್ಗೆ ದೂರು ಸಲ್ಲಿಸಿದರೂ ಭ್ರಷ್ಟರ ವಿರುದ್ಧ ಕ್ರಮಕೈಗೊಂಡಿಲ್ಲ.ಎಚ್.ಬಿ. ಮುರಾರಿ ಹಿರಿಯ ಮುಖಂಡರು ಕಾಂಗ್ರೆಸ್ ಲಿಂಗಸುಗೂರು
ಬಲದಂಡೆ ಆಧುನೀಕರಣ ಕಾಮಗಾರಿ ಕುರಿತಂತೆ ಮುಖ್ಯಮಂತ್ರಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ಸದನದ ಅಂದಾಜು ವೆಚ್ಚ ಸಮಿತಿಗೆ ಲಿಖಿತ ದೂರು ನೀಡಿ ಸದನದಲ್ಲಿ ಚರ್ಚಿಸಿದರೂ ರೈತರಿಗೆ ನ್ಯಾಯ ದೊರಕಿಲ್ಲಡಿ.ಎಸ್ ಹೂಲಗೇರಿ ಮಾಜಿ ಶಾಸಕರು ಲಿಂಗಸುಗೂರು
ಭ್ರಷ್ಟಚಾರ ಅಕ್ರಮ ಕಳಪೆ ಕಾಮಗಾರಿ ಸಂಬಂಧ ಕೃಷ್ಣಾ ಮೇಲ್ದಂಡೆ ಯೋಜನೆ ಜಾಗೃತಿ ಸಮಿತಿಗೆ ದೂರು ನೀಡಿ ನಿರಂತರ ಹೋರಾಟ ನಡೆಸಲಾಗಿದ್ದು. ಇದೀಗ ತನಿಖಾ ಸಂಸ್ಥೆಗಳೇ ಸ್ಪಂದಿಸುತ್ತಿಲ್ಲಆರ್. ಮಾನಸಯ್ಯ ರಾಜ್ಯಾಧ್ಯಕ್ಷರು ಸಿಪಿಎಎಂಎಲ್ ರೆಡ್ ಸ್ಟಾರ್
ಬಲದಂಡೆ ಆಧುನೀಕರಣ ಕಾಮಗಾರಿ ಟೆಂಡರ್ ಹಂತದಿಂದ ಈ ವರೆಗಿನ ದಾಖಲಾತಿ ಆಧರಿಸಿ ಎಲ್ಲ ಹಂತದಲ್ಲೂ ದೂರು ದಾಖಲಿಸಲಾಗಿದೆ. ಬ್ಲಾಸ್ಟಿಂಗ್ ಮರಮ್ ಹೆಸರಲ್ಲಿ ಕೋಟ್ಯಂತರ ಹಣ ದುರ್ಬಳಕೆ ಬಯಲಿಗೆಳೆಯಲು ದಾಖಲೆ ಇಟ್ಟುಕೊಂಡು ಹೋರಾಟ ಮುಂದುವರೆಸುವೆಲಕ್ಷ್ಮಿಕಾಂತ ಪಾಟೀಲ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.