ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೂಲಸೂರ: ಕಾರಹುಣ್ಣಿಮೆಗೆ ರೈತರ ಭರದ ಸಿದ್ಧತೆ

ಮುಂಗಾರಿನ ಮೊದಲ ಹಬ್ಬಕ್ಕೆ ಖರೀದಿ ಜೋರು: ಎತ್ತುಗಳ ಮೆರವಣಿಗೆಗೆ ತಯಾರಿ
ಗುರುಪ್ರಸಾದ ಮೆಂಟೆ
Published : 21 ಜೂನ್ 2024, 4:46 IST
Last Updated : 21 ಜೂನ್ 2024, 4:46 IST
ಫಾಲೋ ಮಾಡಿ
Comments
ಕಾರಹುಣ್ಣಿಮೆ ರೈತರಿಗೆ ಪ್ರಮುಖ ಹಬ್ಬ ಇದನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುವ ಮೂಲಕ ಈ ವರ್ಷದ ಮಳೆ ಚೆನ್ನಾಗಿ ಬಂದು ಉತ್ತಮ ಫಸಲು ದೊರೆಯಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇವೆ
ಮಹದೇವ ಮಹಾಜನ ಬೇಲೂರ ಗ್ರಾಮದ ರೈತ
ಭಾರತ ಕೃಷಿ ಪ್ರಧಾನ ದೇಶವಾಗಿರುವುದರಿಂದ ರೈತರ ಹಬ್ಬಗಳನ್ನು ವಿಶಿಷ್ಟವಾಗಿ ಆಚರಣೆ ಮಾಡಲಾಗುತ್ತದೆ. ಕಾರಹುಣ್ಣಿಮೆ ರೈತ ಮತ್ತು ಎತ್ತುಗಳ ಮಧ್ಯೆ ಇರುವ ಬಾಂಧವ್ಯವನ್ನು ವೃದ್ಧಿಸುತ್ತದೆ
ಶರದ ಗಂದಗೆ ಅಳವಾಯಿ ಗ್ರಾಮದ ರೈತ
ಕಳೆದ ಮೂರ್ನಾಲ್ಕು ದಿನಗಳಿಂದ ಮಳೆ ಬಿಡುವು ನೀಡಿದ್ದರಿಂದ ಬಿತ್ತನೆಗೆ ಸಹಕಾರಿಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಳೆಯಾದರೆ ರೈತರಿಗೆ ಚಿಂತೆ ಕಾಡುವುದಿಲ್ಲ
ಸತೀಶ ನಿಂಬಾಳ್ಕರ ಪ್ರಗತಿ ಪರ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT