ಗುರುವಾರ, 29 ಜನವರಿ 2026
×
ADVERTISEMENT
ADVERTISEMENT

ಕವಿತಾಳ: ವರ್ಷ ಸಮೀಪಿಸಿದರೂ ಮುಗಿಯದ ರಸ್ತೆ ಕಾಮಗಾರಿ

ಹದಗೆಟ್ಟ ದೋತರಬಂಡಿ ರಸ್ತೆ: ವಾಹನ ಸವಾರರ ಪರದಾಟ
ಮಂಜುನಾಥ ಎನ್‌ ಬಳ್ಳಾರಿ
Published : 29 ಜನವರಿ 2026, 8:15 IST
Last Updated : 29 ಜನವರಿ 2026, 8:15 IST
ಫಾಲೋ ಮಾಡಿ
Comments
ಕವಿತಾಳ ಸಮೀಪದ ದೋತರಬಂಡಿಯಿಂದ ಮರಕಂದಿನ್ನಿ ಸಂಪರ್ಕಿಸುವ ರಸ್ತೆಯ ದುಸ್ಥಿತಿ
ಕವಿತಾಳ ಸಮೀಪದ ದೋತರಬಂಡಿಯಿಂದ ಮರಕಂದಿನ್ನಿ ಸಂಪರ್ಕಿಸುವ ರಸ್ತೆಯ ದುಸ್ಥಿತಿ
ರಸ್ತೆ ಹದಗೆಟ್ಟಿರುವ ಬಗ್ಗೆ ಮಾಹಿತಿ ನೀಡಿದ್ದರೂ ಲೊಕೋಪಯೋಗಿ ಇಲಾಖೆ ಅಧಿಕಾರಿಗಳು ಕಾಳಜಿ ವಹಿಸುತ್ತಿಲ್ಲ. ₹4 ಕೋಟಿ ಮಂಜೂರಾಗಿದ್ದರೂ ಪ್ರಯೋಜನವಾಗಿಲ್ಲ
ಶಿವರಾಜ ದೋತರಬಂಡಿ ಗ್ರಾಮಸ್ಥ
ಮಳೆಗಾಲ ಆರಂಭವಾಗಿದ್ದರಿಂದ ಆಗ ಕಾಮಗಾರಿ ನಡೆಯಲಿಲ್ಲ. ನಂತರ ಕೆಲವು ತಾಂತ್ರಿಕ ಸಮಸ್ಯೆಯಿಂದ ವಿಳಂಬವಾಗಿದೆ. ಶೀಘ್ರದಲ್ಲಿಯೇ ದುರಸ್ತಿ ಕೆಲಸ ಆರಂಭಿಸಲಾಗುವುದು
ರಜತ್‌ ಸಹಾಯಕ ಎಂಜಿನಿಯರ್‌ ಪಿಡಬ್ಲ್ಯೂಡಿ ಮಾನ್ವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT