ಜೆಡಿಎಸ್ ರಾಜ್ಯ ಯುವ ಘಟಕದ ಉಪಾಧ್ಯಕ್ಷ ರಾಜಾ ರಾಮಚಂದ್ರ ನಾಯಕ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಮಹಾಂತೇಶ ಪಾಟೀಲ ಅತ್ತನೂರು, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಬಲ್ಲಟಗಿ, ಜಿ.ಲೋಕರೆಡ್ಡಿ, ಸಿರವಾರ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ ಗೌಡ, ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ, ಖಲೀಲ ಖುರೇಷಿ, ಗೋಪಾಲ ನಾಯಕ ಹರವಿ, ಮೌಲ ಸಾಬ್, ಪಿ.ರವಿಕುಮಾರ, ದಾನಪ್ಪ, ಮಾದುಕುಮಾರ ಭ್ಯಾಗನಗರ ಕ್ಯಾಂಪ್, ಬಿ.ಕೋಟೇಶ್ವರಾವ್, ರಾಜಪ್ಪಗೌಡ, ಎಂ. ಚೌದ್ರಿ, ಸೂರ್ಯನಾರಾಯಣ ರೆಡ್ಡಿ, ಇ.ರಾಜಾರಾವ್, ಸೂಗೂರಯ್ಯ ಸ್ವಾಮಿ ಹಿರೇಮಠ ಗಣದಿನ್ನಿ, ನಾಗಪ್ಪ ಲಕ್ಕಂದಿನ್ನಿ, ಶಿವಪ್ಪ ನಾಯಕ, ಬಸವರಾಜ ನಾಯಕ, ಎಇಇ ಶಶಿಕಾಂತ್, ಜೆಇ ಚಂದ್ರಕಾಂತ ಹಾಗೂ ಗುತ್ತೇದಾರರಾದ ಬಾಲಾಜಿ ಇದ್ದರು.