ಮೆಥೋಡಿಸ್ಟ್ ಚರ್ಚ್ ಸಭಾ ಪಾಲಕ ಸಂಸೋನ್ ಡ್ಯಾನಿಯಲ್, ಮುಸ್ಲಿಂ ಧರ್ಮಗುರು ಮಂಜುರು ಉಲ್ ಹಸನ್ ಖಾಜಿ ಉಪ ಖಜಾನಾಧಿಕಾರಿ ವೆಂಕಟಚಲ ಗುಡ್ಯಾಳ, ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ರಾಜಾ ರಾಮಚಂದ್ರ ನಾಯಕ, ಕಾರ್ಯನಿರತ ಪತ್ರಕರ್ತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸುರೇಶ ಹೀರಾ, ಮಾನ್ವಿ ತಾಲ್ಲೂಕು ಘಟಕದ ಅಧ್ಯಕ್ಷ ಚನ್ನಬಸವ ಬಾಗಲವಾಡ, ಸಂಘದ ಉಪಾಧ್ಯಕ್ಷ ಎಂ.ಗುಂಡಪ್ಪ, ಹುಷೇನ್ ಬಾಷಾ, ರೈತ ಸಂಘದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರೂಪ ಶ್ರೀನಿವಾಸ ನಾಯಕ, ಮಹಾಂತೇಶ ಪಾಟೀಲ ಅತ್ತನೂರು, ಮಲ್ಲಿಕಾರ್ಜುನ ಪಾಟೀಲ ಬಲ್ಲಟಗಿ, ಜಿ.ಲೋಕರೆಡ್ಡಿ, ಸೂಗೂರೇಶ ಗುಡಿ ಅರಕೇರಾ, ಎನ್.ಉದಯ ಕುಮಾರ, ರಮೇಶ ದರ್ಶನಕರ್, ಬ್ರಿಜೇಶ್ ಪಾಟೀಲ, ಉಮಾಪತಿ ಚುಕ್ಕಿ, ಅರಕೇರಿ ಶಿವಶರಣ, ರೇಣುಕಾ ಸೇರಿದಂತೆ ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು, ಸಿರವಾರ ಮತ್ತು ಕವಿತಾಳದ ಪತ್ರಕರ್ತರು ಇದ್ದರು.