‘ಏಮ್ಸ್ಗೆ ಪರ್ಯಾಯ ವೈದ್ಯಕೀಯ ಸಂಸ್ಥೆ ರಾಯಚೂರಿನಲ್ಲಿ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ನಲ್ಲಿ ಘೋಷಿಸಿದ್ದರು. ಏಮ್ಸ್ಗೆ ಪರ್ಯಾಯ ಎನ್ನುವುದು ದೇಶದಲ್ಲಿಯೇ ಇಲ್ಲ. ರಾಯಚೂರು ಜನರ ಕಣ್ಣೊರೆಸುವ ತಂತ್ರವನ್ನು ರಾಜ್ಯ ಸರ್ಕಾರ ಮಾಡಿದೆ’ ಎಂದು ಹೋರಾಟಗಾರರು ಆರೋಪಿಸಿದ್ದಾರೆ. ಧರಣಿಯನ್ನು ಮುಂದುವರಿಸಿದ್ದಾರೆ.