ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಕ್ತಿನಗರ | ಗೋಮಾಳಗಳಲ್ಲಿ ಹುಲ್ಲಿನ ಬೀಜ ಬಿತ್ತನೆ

ಭೂ ರಹಿತರಲ್ಲಿ ಮೂಡಿದ ಹೊಸ ಭರವಸೆ
Published : 10 ಜುಲೈ 2024, 6:48 IST
Last Updated : 10 ಜುಲೈ 2024, 6:48 IST
ಫಾಲೋ ಮಾಡಿ
Comments
ಗೋಮಾಳ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗುತ್ತಿದೆ. ಅದರಿಂದ ಭೂ ರಹಿತ ಕುಟುಂಬಗಳಿಗೆ ಪಶುಸಂಗೋಪನೆ ಉಪ ಕಸುಬಾಗಿಸಿಕೊಂಡು ಸುಸ್ಥಿರ ಜೀವನ ಸಾಗಿಸಲು ನೆರವಾಗಲಿದೆ.
ಚಂದ್ರಶೇಖರ ಪವಾರ, ತಾ.ಪಂ.ಇಒ ರಾಯಚೂರು
ನರೇಗಾದಡಿ ಹುಲ್ಲುಗಾವಲು ಅಭಿವೃದ್ಧಿ ಪಡಿಸುವುದರಿಂದ ಪಶು ಸಂಗೋಪನೆಗೆ ಉತ್ತೇಜನ ನೀಡಿ ಸುಸ್ಥಿರ ಬದುಕು ಕೊಟ್ಟಿಕೊಳ್ಳಲು ಅನುಕೂಲವಾಗಲಿದೆ.
ಹನುಮಂತ, ಸಹಾಯಕ ನಿರ್ದೇಶಕ ನರೇಗಾ ಯೋಜನೆ
ಶಕ್ತಿನಗರ ಬಳಿಯ ಮಾಮನದೊಡ್ಡಿ ಗ್ರಾಮದಲ್ಲಿ ನರೇಗಾ ಯೋಜನೆ ಯಡಿ ವಿತರಿಸಿರುವ ಮೇವಿನ ಬೀಜ ಬಿತ್ತನೆ ಮಾಡುತ್ತಿರುವ ರೈತರು.
ಶಕ್ತಿನಗರ ಬಳಿಯ ಮಾಮನದೊಡ್ಡಿ ಗ್ರಾಮದಲ್ಲಿ ನರೇಗಾ ಯೋಜನೆ ಯಡಿ ವಿತರಿಸಿರುವ ಮೇವಿನ ಬೀಜ ಬಿತ್ತನೆ ಮಾಡುತ್ತಿರುವ ರೈತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT