ಅಭಿನಂದನೆ ಕಾರ್ಯಕ್ರಮದಲ್ಲಿ ಬಿಎಸ್ಪಿ ಜಿಲ್ಲಾ ಘಟಕದ ಅಧ್ಯಕ್ಷ ಬಾಗಳಿ ರೇವಣ್ಣ, ಯಳಂದೂರು ತಾಲ್ಲೂಕು ಪಂಚಾಯಿತಿ
ಸದಸ್ಯ ನಾಗರಾಜು, ಉದ್ಯಮಿ ವೀರಮಾದು, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ತಿಮ್ಮರಾಜೀಪುರ ಪುಟ್ಟಣ್ಣ, ಹಂಪಾಪುರ ಬಸವಣ್ಣ, ಮುಖಂಡರಾದ ಉದಯ್ಕುಮಾರ್, ಸೋಮಣ್ಣ ಉಪ್ಪಾರ್, ರಂಗಸ್ವಾಮಿ, ಶಿವಕುಮಾರ್, ವರದರಾಜು, ಆಗಸ್ಟೀನ್, ಆನಂದ್, ಶ್ರೀಧರ್, ಕುಮಾರ್, ಸಿದ್ದರಾಜು, ಗುಂಡಪ್ಪ, ಜೆಡಿಎಸ್ ಮುಖಂಡರಾದ ಕಾಮರಾಜು, ಚಾಮರಾಜು, ಇಂದ್ರೇಶ್, ಕೃಷ್ಣಯ್ಯ, ಫಾಯಿಕ್, ಸಮೀಷರೀಫ್, ಇನಾಯತ್, ಜಯಂತ್ ಹಾಗೂ ಸಾವಿರಾರು ಮಂದಿ ನೇರೆದಿದ್ದರು.