ಮಸ್ಕಿ ತಾಲ್ಲೂಕಿನ ಅಮೀನಗಡ, ಸಿಂಧನೂರು ತಾಲ್ಲೂಕಿನ ಇರಪೂರ, ಗೋರೆಬಾಳ, ಬೆಳಗುರ್ಕಿ ಮತ್ತು ಮಾನ್ವಿ ತಾಲ್ಲೂಕಿನ ತುಪ್ಪದೂರು, ಮಾಡಗಿರಿ, ಮಾಚನೂರು, ಬೇವಿನೂರು, ಬೊಮ್ಮನಾಳ, ವಟಗಲ್, ಕವಿತಾಳ, ಆಲ್ದಾಳ, ನೀರಮಾನ್ವಿ, ಬಾಗಲವಾಡ ಹಾಗೂ ರಾಯಚೂರು ತಾಲ್ಲೂಕಿನ ಮಟಮಾರಿ, ಹಂಚಿನಾಳ, ದುಗನೂರು, ಹೊಸೂರು, ಪುರತಿಪ್ಲಿ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದರು.