ತಾಲ್ಲೂಕು ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ಜಿ.ಗೋಪಾಲ್, ಕಾರ್ಯದರ್ಶಿ ಆರ್.ಚಂದ್ರಶೇಖರ್, ಉಪಾಧ್ಯಕ್ಷ ಆರ್.ರೇಣುಕಾ, ಖಜಾಂಚಿ ಪುಟ್ಟಸ್ವಾಮಿ, ಸದಸ್ಯರಾದ ಮೋಹನ್ ಕದಂಬ, ಎಂ.ವೈ.ರೇಣುಕಪ್ಪ, ಬಸವರಾಜು, ಮೋಹನ್ ಕುಮಾರ್, ಆರ್.ಮಂಜುನಾಥ್, ಯತಿರಾಜ್, ಎಂ.ಎ.ಲೋಕೇಶ್, ಎಂ.ಎನ್.ವಾಸುದೇವ್, ಸಿದ್ದರಾಜು ಈಡಿಗ, ಅಗಲಕೋಟೆ ರಾಮಯ್ಯ, ಕುದೂರಿನ ವೆಂಕಟೇಶ್, ಸೋಲೂರಿನ ವೆಂಕಟಾಚಲಯ್ಯ, ಬಾಣವಾಡಿ ಕೃಷ್ಣಪ್ಪ ಡಾ.ರಾಜ್ ವಿಚಾರಧಾರೆಗಳನ್ನು ಕುರಿತು ಮಾತನಾಡಿದರು.