ನಿವೃತ್ತ ಪ್ರಾಂಶುಪಾಲ ನಿಂಗೇಗೌಡ, ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಬೇವೂರು ಯೋಗೀಶ್ ಗೌಡ, ರಾಜ್ಯ ಉಪಾಧ್ಯಕ್ಷರಾದ ಶ್ರೀಧರ್, ರಂಜಿತ್ ಗೌಡ, ಪದಾಧಿಕಾರಿಗಳಾದ ಎಚ್.ಎಚ್. ಹಳ್ಳಿ ರಮೇಶ್, ರಾಮೇಗೌಡ, ಸಂಕಲಗೆರೆ ಹುಚ್ಚಯ್ಯ, ನಿವೃತ್ತ ಶಿಕ್ಷಕ ಪುಟ್ಟಪ್ಪಾಜಿ, ಹನುಮಂತನಗರ ವೆಂಕಟರಮಣಪ್ಪ, ಚಿಕ್ಕಣ್ಣಪ್ಪ, ಮಿಣಿಕೆರೆದೊಡ್ಡಿ ಬೋರೇಗೌಡ, ಹುಲುವಾಡಿ ತಮ್ಮಣ್ಣ, ಬೇವೂರು ಬೋರಯ್ಯ, ಜಯರಾಮು, ಮೆಣಸಿಗನಹಳ್ಳಿ ರಾಮಕೃಷ್ಣಪ್ಪ, ರ್ಯಾಂಬೋ ಸೂರಿ, ಬೇವೂರು ಮಧು, ಕರ್ಣ, ಪುನೀತ್, ಹುಲುವಾಡಿ ಮರಿಅಂಕೇಗೌಡ, ಶ್ರೀಕಾಂತ್, ಅಪ್ಸರ್ ಪಾಷಾ, ಇತರರು ಭಾಗವಹಿಸಿದ್ದರು