‘ಇಂದು ಈ ಪ್ರದೇಶದ ಬಹುಭಾಗ ಹಚ್ಚ ಹಸಿರಾಗಿರಲು, ಜನ ಜಾನುವಾರುಗಳಿಗೆ ನೀರು ಸಿಗಲು ಅತ್ಯಂತ ಕಾರಣ ಭೂತರಾಗಿದ್ದರು. ಇದನ್ನು ಗಮನಿಸಿದ ಅಕ್ಕಪಕ್ಕದ ಹಳ್ಳಿ ಜನರು ಇವರ ಶಿಲ್ಪಿ ತಯಾರಿಸಿ ಶಾಶ್ವತವಾಗಿ ಇವರ ಸೇವೆಯನ್ನು ನೆನೆಯುವ ಸಲುವಾಗಿ ಈ ಪ್ರತಿಮೆ ನಿರ್ಮಿಸಿದ್ದೇವೆ. ಇದನ್ನು ಇದೇ 24 ರಂದು ಪ್ರತಿಷ್ಠಾಪಿಸಲಿದ್ದೇವೆ’ ಎಂದು ಚನ್ನಪಟ್ಟಣ ತಾಲ್ಲೂಕಿನ ನಾಗರಿಕರು ತಿಳಿಸಿದರು.