<p><strong>ಕನಕಪುರ</strong>: ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟವು ಕನ್ನಡ ನಾಡು, ನುಡಿ, ನೆಲ, ಜಲ ಸಂರಕ್ಷಣೆಯೇ ಪ್ರಧಾನ ಆದ್ಯತೆಯಾಗಿದೆ. ಇದು ನಾಡಿನ ಯುವಜನರು ಸಂಘಟನೆ ಸೇರಲು ಪ್ರೇರಕವಾಗಿದೆ ಎಂದು ಕರವೇ ಜಿಲ್ಲಾ ಘಟಕದ ಅಧ್ಯಕ್ಷ ವಾಡೇದೊಡ್ಡಿ ಕಬ್ಬಾಳೇಗೌಡ ತಿಳಿಸಿದರು.</p>.<p>ಇಲ್ಲಿನ ಎಂ.ಜಿ. ರಸ್ತೆಯ ಕರವೇ ತಾಲ್ಲೂಕು ಘಟಕದ ಕಚೇರಿಯಲ್ಲಿ ನಡೆದ ಕರವೇ ಸಂಘಟನೆಗೆ ನೂತನ ಸದಸ್ಯರ ಸೇರ್ಪಡೆ ಹಾಗೂ ಪದಾಧಿಕಾರಿಗಳ ನೇಮಕಾತಿ ಸಭೆಯಲ್ಲಿ ಅವರು ಮಾತನಾಡಿದರು.</p>.<p>ಕರವೇ ಜಿಲ್ಲಾ ಉಪಾಧ್ಯಕ್ಷ ಪುಟ್ಟಸ್ವಾಮಿ, ತಾಲ್ಲೂಕು ಅಧ್ಯಕ್ಷ ಜೈರಾಮೇಗೌಡ ಅವರು ಮಾತನಾಡಿದರು.</p>.<p>ತಾಮಸಂದ್ರ ಕೆ. ಶ್ರೀನಿವಾಸ್ ಪ್ರಸಾದ್(ಯುವ ಘಟಕ ಜಿಲ್ಲಾ ಉಪಾಧ್ಯಕ್ಷ), ಬೆಣಚುಕಲ್ಲುದೊಡ್ಡಿ ಗುಣಶೇಖರ್(ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ), ಅಂಚಿಪುರ ನಾಗೇಂದ್ರ(ಕಾರ್ಮಿಕ ಘಟಕದ ಉಪಾಧ್ಯಕ್ಷ) ಅವರಿಗೆ ನೇಮಕಾತಿ ಪತ್ರ ನೀಡಲಾಯಿತು.</p>.<p>ಆಲನತ್ತ ಗಿರೀಶ್, ಶಿವಸತ್ಯ, ತಿಮ್ಮೇಗೌಡನದೊಡ್ಡಿ ಚಂದ್ರು, ಯಡವನಹಳ್ಳಿ ಸಂಪತ್ತು, ಬಡೆಸಾಬರದೊಡ್ಡಿ ಸೋಮಶೇಖರ್, ಸಾಗರ್ ಅಂಚೀಪುರ, ಚಿಕ್ಕನದೊಡ್ಡಿ ಶಿವಕುಮಾರ್ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕನಕಪುರ</strong>: ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟವು ಕನ್ನಡ ನಾಡು, ನುಡಿ, ನೆಲ, ಜಲ ಸಂರಕ್ಷಣೆಯೇ ಪ್ರಧಾನ ಆದ್ಯತೆಯಾಗಿದೆ. ಇದು ನಾಡಿನ ಯುವಜನರು ಸಂಘಟನೆ ಸೇರಲು ಪ್ರೇರಕವಾಗಿದೆ ಎಂದು ಕರವೇ ಜಿಲ್ಲಾ ಘಟಕದ ಅಧ್ಯಕ್ಷ ವಾಡೇದೊಡ್ಡಿ ಕಬ್ಬಾಳೇಗೌಡ ತಿಳಿಸಿದರು.</p>.<p>ಇಲ್ಲಿನ ಎಂ.ಜಿ. ರಸ್ತೆಯ ಕರವೇ ತಾಲ್ಲೂಕು ಘಟಕದ ಕಚೇರಿಯಲ್ಲಿ ನಡೆದ ಕರವೇ ಸಂಘಟನೆಗೆ ನೂತನ ಸದಸ್ಯರ ಸೇರ್ಪಡೆ ಹಾಗೂ ಪದಾಧಿಕಾರಿಗಳ ನೇಮಕಾತಿ ಸಭೆಯಲ್ಲಿ ಅವರು ಮಾತನಾಡಿದರು.</p>.<p>ಕರವೇ ಜಿಲ್ಲಾ ಉಪಾಧ್ಯಕ್ಷ ಪುಟ್ಟಸ್ವಾಮಿ, ತಾಲ್ಲೂಕು ಅಧ್ಯಕ್ಷ ಜೈರಾಮೇಗೌಡ ಅವರು ಮಾತನಾಡಿದರು.</p>.<p>ತಾಮಸಂದ್ರ ಕೆ. ಶ್ರೀನಿವಾಸ್ ಪ್ರಸಾದ್(ಯುವ ಘಟಕ ಜಿಲ್ಲಾ ಉಪಾಧ್ಯಕ್ಷ), ಬೆಣಚುಕಲ್ಲುದೊಡ್ಡಿ ಗುಣಶೇಖರ್(ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ), ಅಂಚಿಪುರ ನಾಗೇಂದ್ರ(ಕಾರ್ಮಿಕ ಘಟಕದ ಉಪಾಧ್ಯಕ್ಷ) ಅವರಿಗೆ ನೇಮಕಾತಿ ಪತ್ರ ನೀಡಲಾಯಿತು.</p>.<p>ಆಲನತ್ತ ಗಿರೀಶ್, ಶಿವಸತ್ಯ, ತಿಮ್ಮೇಗೌಡನದೊಡ್ಡಿ ಚಂದ್ರು, ಯಡವನಹಳ್ಳಿ ಸಂಪತ್ತು, ಬಡೆಸಾಬರದೊಡ್ಡಿ ಸೋಮಶೇಖರ್, ಸಾಗರ್ ಅಂಚೀಪುರ, ಚಿಕ್ಕನದೊಡ್ಡಿ ಶಿವಕುಮಾರ್ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>