ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಸುಮಂಗಳ ಸುರೇಶ್, ಸದಸ್ಯ ಚಂದ್ರಶೇಖರ್, ಮುಖಂಡರಾದ ಸಿ.ರಮೇಶ್, ನಟೇಶ್, ಎಲವಳ್ಳಿ ನಾಗರಾಜು, ಎಸ್.ಎಸ್.ಶಂಕರ್, ರಂಗಣ್ಣ, ಮಂಜು, ರವೀಂದ್ರ, ಆನಂದ, ತೆಂಗನಾಯ್ಕನಹಳ್ಳಿ ನಾಗೇಶ್, ಕುರುಬಳ್ಳಿ ನಾಗೇಶ್, ತೋಟಳ್ಳಿ ಸುನಿಲ್, ವಿ.ಆರ್.ದೊಡ್ಡಿ ಸಂಜಯ್, ಪುಟ್ಟಮಾದು, ಕುರುಬಳ್ಳಿ ಚಂದ್ರಶೇಖರ್, ಮಾದೇವಮ್ಮ, ಜಯಂತಿ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.