ನಗರ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಲೀನಾ.ಯು, ಶುಶ್ರೂಷಕಿ ಎಸ್.ಎನ್.ಸ್ವರ್ಣ, ಪ್ರಯೋಗ ಶಾಲಾ ತಜ್ಞೆ ಬಿಂದುಶ್ರೀ ತಪಾಸಣೆ ನಡೆಸಿದರು. ಅಂಗನವಾಡಿ ಕಾರ್ಯಕರ್ತೆಯರಾದ ತುಳಸಮ್ಮ, ಸುವರ್ಣಮ್ಮ, ಆಶಾ ಕಾರ್ಯಕರ್ತೆ ಗೀತಾ, ಶಾಲಾ ಮುಖ್ಯಾಪಾಧ್ಯಾಯ ರಾಮು, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯ ಸ್ಟುಡಿಯೋ ಚಂದ್ರು, ಶೇಖರ್, ಪುಟ್ಟಮ್ಮ, ದಿಲ್ಸದ್ ಬೇಗಂ ಶಿಬಿರದ ನೇತೃತ್ವ ವಹಿಸಿದ್ದರು.