ನಾನೇ ದೇವರು, ಬೆಟ್ಟಕ್ಕೆ ಹೋಗಲ್ಲ: ಚಹಾದ ಅಂಗಡಿಯಲ್ಲಿದ್ದ ಸಾರ್ವಜನಿಕರು ಪಕ್ಕದಲ್ಲಿಯೇ ರಾಮದೇವರ ಬೆಟ್ಟವಿದ್ದು ಪಟ್ಟಾಭಿರಾಮ ದೇವರ ದರ್ಶನ ಮಾಡುವಂತೆ ತಿಳಿಸಿದ್ದಾರೆ. ಆದಕ್ಕೆ ಪ್ರತಿಕ್ರಿಯೆ ನೀಡಿದ ವೆಂಕಟ್ ‘ನಾನೇ ದೇವರು, ನಾನ್ಯಾಕೆ ದೇವರ ದರ್ಶನ ಮಾಡಬೇಕು’ ಎಂದಿದ್ದಾರೆ. ಇದನ್ನು ಕೇಳಿ ನಗುನಕ್ಕ ಯುವಕರಿಗೆ ಬೆದರಿಸಿದ್ದು, ಕಾರಿನಲ್ಲಿ ಬೆಂಗಳೂರಿನ ಕಡೆಗೆ ತೆರಳಿದರು ಎಂದು ಸ್ಥಳೀಯರು ತಿಳಿಸಿದರು.