ಅಗ್ನಿ ಅವಘಡಕ್ಕೆ ಕರೆ ಮಾಡಬೇಕಾದ ಸಂಖ್ಯೆ* 080 22971500: ಅಗ್ನಿಶಾಮಕ ಕಂಟ್ರೊಲ್ ರೂಂ
ಕೈಗಾರಿಕಾ ಪ್ರದೇಶಕ್ಕಿಂತ ಹೆಚ್ಚಾಗಿ ಅರಣ್ಯ ಹೊಲ ತೋಟ ರಸ್ತೆ ಬದಿ ತ್ಯಾಜ್ಯದ ರಾಶಿ ಕೆಲವೊಮ್ಮೆ ಸಣ್ಣ–ಪುಟ್ಟ ತಯಾರಿಕಾ ಘಟಕಗಳಲ್ಲಿ ಬೆಂಕಿ ಅವಘಡ ಸಂಭವಿಸುತ್ತಿದೆ. ಸಾರ್ವಜನಿಕರು ಕೂಡಲೇ ಠಾಣೆಗೆ ಮಾಹಿತಿ ನೀಡಿದರೆ ಹೆಚ್ಚಿನ ಹಾನಿ ತಡೆಯಬಹುದುಮೋಹನ ಮುದಿಗೌಡ ಠಾಣಾಧಿಕಾರಿ ರಾಮನಗರ ಅಗ್ನಿಶಾಮಕ ಠಾಣೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.