ವ್ಯಂಗ್ಯ ಚಿತ್ರಕಾರ ಅಕ್ಕೂರು ರಮೇಶ್ ಅವರನ್ನು ಸನ್ಮಾನಿಸಲಾಯಿತು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಮಧುಸೂದನ್ ಜೋಷಿ, ಮುಖಂಡರಾದ ಗೋಪಾಲಕೃಷ್ಣ, ಕೋಟೆ ಚಂದ್ರು, ನಾಗೇಂದ್ರ, ಚಂದ್ರಶೇಖರ್, ಸತೀಶ್, ಶಂಕರ್, ಮುದ್ದುಕೃಷ್ಣ, ಬಳಗದ ಅಧ್ಯಕ್ಷ ಬಾಬು, ಖಜಾಂಚಿ ನಾಗರಾಜು, ಉಪಾಧ್ಯಕ್ಷ ದೊಡ್ಡಯ್ಯ, ಪದಾಧಿಕಾರಿಗಳಾದ ಬೋರಯ್ಯ, ಹೇಮಂತ್, ಬಸವ, ಸುಮಂತ್, ನಿಖಿಲ್, ಬೀರೇಶ್, ಅಭಿ ಹಾಜರಿದ್ದರು.