ತಾಲ್ಲೂಕಿನ ಕಾಲಿಕೆರೆ ಗ್ರಾಮದ ಕುಳ್ಳಯ್ಯ ಎಂಬುವರ ಮಗ ತಿಮ್ಮಯ್ಯ ಕಳ್ಳತನ ಮಾಡಿದ ವ್ಯಕ್ತಿ. ಸ್ನೇಹಿತರಾದ ಅದೇ ಗ್ರಾಮದ ಯಾದಗಿರಿ ಎಂಬುವರ ಮಗ ರಾಜು, ಕೃಷ್ಣ ಎಂಬುವರ ಮಗ ಯೋಗೇಶ್, ತಮ್ಮಣ್ಣ ಎಂಬುವರ ಮಗ ಸಿದ್ದರಾಜು ಈತನಿಗೆ ಸಹಾಯ ಮಾಡಿದ್ದು ಅವರನ್ನು ಬಂಧಿಸಲಾಗಿದೆ. ಮತ್ತಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.