ಗ್ರಾಮದ ಮುಖಂಡರಾದ ಜಗದೀಶ್ ಕೆ., ನಾಗರಾಜು, ನರಸಿಂಹಮೂರ್ತಿ, ನಾಗರಾಜು ಸಿ, ಚೇತನ್ಕುಮಾರ್, ರಂಗಪ್ಪ, ರಂಗಸ್ವಾಮಯ್ಯ ಕಳಪೆ ಕಾಮಗಾರಿ ಮಾಡಿ ಪರಾರಿಯಾಗಿರುವ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಟ್ಟೆಯ ಏರಿಯ ಮೇಲೆ ರಸ್ತೆ ಅಗಲೀಕರಣಗೊಳಿಸಿ, ತಡೆಗೋಡೆ ನಿರ್ಮಿಸಿ, ಮರುಡಾಂಬರೀಕರಣ ಮಾಡಿಸಬೇಕು ಎಂದು ಆಗ್ರಹಿಸಿದರು.ಬೆಳಗುಂಬದ ಹೊನ್ನಪ್ಪ ಇದ್ದರು.