ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಪುರದಲ್ಲಿ ಗಂಧದ ಮರ ಕಳವು

Last Updated 31 ಅಕ್ಟೋಬರ್ 2019, 12:57 IST
ಅಕ್ಷರ ಗಾತ್ರ

ಕಸಬಾ (ಕನಕಪುರ): ಅಳ್ಳಿಮಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಡೆದೊಡ್ಡಿ ಮುರಳೀಧರ್‌ ಎಂಬುವವರ ತೋಟದಲ್ಲಿ ಗಂಧದ ಮರ ಕಳವು ಮಾಡಲಾಗಿದೆ. ಹಲವು ವರ್ಷದಿಂದ ಬೆಳೆಸಿದ್ದ ಎರಡು ಗಂಧದ ಮರಗಳಲ್ಲಿ ಒಂದನ್ನು ಬೇರು ಸಮೇತ ಕತ್ತರಿಸಲಾಗಿದೆ.

ಇದರ ಬೆಲೆ ₹ 40 ಸಾವಿರ ಎಂದು ಮುರಳೀಧರ್‌ ಅವರು ಗ್ರಾಮಾಂತರ ಠಾಣೆ ಪೊಲೀಸರಿಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT