ಶಿಬಿರಾಧಿಕಾರಿ ಡಾ.ನರಸಿಂಹಮೂರ್ತಿ ಎಸ್.ಎನ್, ಉಪನ್ಯಾಸಕರಾದ ಮೃತ್ಯುಂಜಯ, ಚಂದ್ರಶೇಖರ್, ವಿನೋದ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರಾಮ್ಸಿಂಗ್, ಶಿಬಿರಾಧಿಕಾರಿಗಳಾದ ಉಮೇಶ್, ರಾಕೇಶ್.ಎನ್, ಅಶೋಕ್ ಮಾತನಾಡಿದರು. ಶಿವಕುಮಾರಸ್ವಾಮಿ ಗ್ರಾಮಾಂತರ ಪ್ರೌಢಶಾಲೆ ಆವರಣದಲ್ಲಿ ಸಸಿ ನೆಡಲಾಯಿತು. ಬ್ಯಾಲಕೆರೆ ಹೊನ್ನಾದೇವಿ ದೇವಾಲಯದ ಆವರಣದಲ್ಲಿ ಸ್ವಚ್ಛತೆ ಕೈಗೊಳ್ಳಲಾಯಿತು.